ಪೋಸ್ಟ್‌ಗಳು

Privacy policy

 <h1>Privacy Policy</h1> <p>Last updated: January 29, 2026</p> <p>This Privacy Policy describes Our policies and procedures on the collection, use and disclosure of Your information when You use the Service and tells You about Your privacy rights and how the law protects You.</p> <p>We use Your Personal Data to provide and improve the Service. By using the Service, You agree to the collection and use of information in accordance with this Privacy Policy. This Privacy Policy has been created with the help of the <a href="https://www.termsfeed.com/privacy-policy-generator/" target="_blank">Privacy Policy Generator</a>.</p> <h2>Interpretation and Definitions</h2> <h3>Interpretation</h3> <p>The words whose initial letters are capitalized have meanings defined under the following conditions. The following definitions shall have the same meaning regardless of whether they appear in s...

ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಕಡ್ಡಾಯ

ಇಮೇಜ್
  ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಕಡ್ಡಾಯ  ಖಾದಿ ಹಿನ್ನೆಲೆ ಖಾದಿ ಬಟ್ಟೆಗಳನ್ನು ಮಹಾತ್ಮ ಗಾಂಧೀಜಿಯವರು 1920ರ ಸ್ವದೇಶಿ ಚಳುವಳಿಯ ಸಮಯದಲ್ಲಿ ಜನಪ್ರಿಯಗೊಳಿಸಿದರು. ಇದು ಭಾರತೀಯರನ್ನು ಸ್ವಾವಲಂಬಿಗಳನ್ನಾಗಿಸಿ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಬಳಸಲಾಯಿತು. ಇದರ ಮುಖ್ಯ ಸಾಧನ ವೆಂದರೆ ಚರಕ. ವಿದೇಶದಲ್ಲಿ ಭಾರತೀಯರ ಉತ್ಪನ್ನಗಳಿಗೆ ಬೆಲೆ ಸಿಗುವ ಸಲುವಾಗಿ ಹಾಗೂ ಉತ್ತಮ ಮಾರುಕಟ್ಟೆಯ ಅವಕಾಶಕ್ಕಾಗಿ ಖಾದಿಯನ್ನು ಪ್ರಾರಂಭಿಸಲಾಯಿತು.  ಖಾದಿ ಬಟ್ಟೆಗಳನ್ನು ಕೈಯಿಂದ ನೀಯಲಾಗುತ್ತದೆ. ಇದು ಭಾರತದಲ್ಲಿರುವಂತಹ ಪ್ರಾಚೀನ ಕಾಲದ ಕೈಮಗ್ಗದ ಪರಂಪರೆಯಾಗಿದೆ ಬ್ರಿಟಿಷರ ಬಟ್ಟೆಗಳಿಗೆ ಪರ್ಯಾಯವಾಗಿ ಖಾದಿಯನ್ನು ಪುನರುಜ್ಜೀವನಗೊಳಿಸಲಾಯಿತು. ಚರಕ ದಿಂದ ನೀಡಿದ ಖಾದಿ ಬಟ್ಟೆಗಳನ್ನು ಧರಿಸುವುದು ಸ್ವಾತಂತ್ರ್ಯ ಹೋರಾಟಗಾರರ ಮುಖ್ಯ ಧ್ಯೇಯವಾಗಿತ್ತು ಇದರಿಂದ ಗ್ರಾಮೀಣ ಭಾಗದ ಜನರಿಗೆ ಅದರಲ್ಲೂ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ನೀಡಲು ಪ್ರಾರಂಭಿಸಲಾಯಿತು.  ಕರ್ನಾಟಕದಲ್ಲಿ 1957ರಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯನ್ನು ಪ್ರಾರಂಭಿಸಲಾಯಿತು. ಈ ಖಾದಿ ಗ್ರಾಮೋದ್ಯೋಗ ಸಂಘವು ರಾಷ್ಟ್ರಧ್ವಜವನ್ನು ತಯಾರಿಸುತ್ತದೆ ಪ್ರಸ್ತುತವಾಗಿ ರಾಷ್ಟ್ರಧ್ವಜವನ್ನು ಧಾರವಾಡ ಜಿಲ್ಲೆಯ ಗರಗದಲ್ಲಿ ತಯಾರಿಸಲಾಗುತ್ತದೆ.  ಖಾದಿ ಉತ್ಪಾದನೆಯು 2015 ರಿಂದ 19ರ ನಡುವೆ ಉತ್ತಮ ರೀತಿಯಲ್ಲಿ ಏರಿಕೆಯಾಗಿದೆ ಸರ್ಕಾರವು ಖಾ...

ಗೌತಮಿ ಜಾದವ್ ಅವರ ದುಬಾರಿ ಕಾರುಗಳು

ಇಮೇಜ್
  ಗೌತಮಿ ಜಾದವ್ ಅವರ  ದುಬಾರಿ ಕಾರುಗಳು  ಸತ್ಯ ದಾರವಾಹಿಯಲ್ಲಿ ಟಾಮ್ ಬಾಯ್ ಪಾತ್ರದ  ಮೂಲಕ ಎಲ್ಲರ ಗಮನ ಸೆಳೆದಿರುವ ಗೌತಮಿ ಜಾದವ್ ಅವರು ಕನ್ನಡದ ಕಿರುತೆರೆಯಲ್ಲಿ ಮಾತ್ರವಲ್ಲದೆ ಯಲ್ಲೂ ಕೂಡ ಮಿಂಚಿದ್ದಾರೆ. ಗೌತಮಿ ಜಾದವ್ ಅವರು 1993 ಆಗಸ್ಟ್ 22ರಂದು ಬೆಂಗಳೂರಿನಲ್ಲಿ ಜನಿಸಿದರು. ಮೂಲತಹ ಮರಾಠಿಯವರಾದರೂ ಕೂಡ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ.   ಕನ್ನಡದ ಚಿತ್ರರಂಗದ ಪ್ರಖ್ಯಾತ ಛಾಯಾಗ್ರಾಹಕರಾದಂತಹ ಅಭಿಷೇಕ್ ಕಾಸರಗೋಡ್ ಅವರನ್ನು 2019ರಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿಮಿಷಾಂಬ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಇವರದು ಲವ್ ಕಮ್ ಅರೇಂಜ್ ಮ್ಯಾರೇಜ್.  ಗೌತಮಿಯವರು ಜೀವನವನ್ನು ತುಂಬಾ ಎಂಜಾಯ್ ದಿಂದ ಕಳೆಯಲು ಇಷ್ಟಪಡುತ್ತಾರೆ. ಇವರು ಟಿವಿ ಇಲ್ಲದ ಮನೆಯಿಂದ ಬಂದು ಆರ್ಟಿಸ್ಟ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.  ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ವಿದ್ಯಾನಿಕೇತನ ಶಾಲೆಯಲ್ಲಿ ಹೋಗಿದ್ದಾರೆ. ಕಾಲೇಜು ಶಿಕ್ಷಣವನ್ನು ಬಿಎನ್ಎಂ ಕಾಲೇಜಿನಲ್ಲಿ ಮುಗಿದ್ದಾರೆ ನಂತರ ಬಿಕಾಂ ಪದವಿಯನ್ನು ಪಡೆದಿದ್ದಾರೆ. ಫ್ಯಾಶನ್ ಡಿಸೈನಿಂಗ್ ನಲ್ಲಿ ಪರಿಣಿತಿ ಪಡೆದಿರುವಾಗ ಗೌತಮಿಯವರು ಪಿಯುಸಿ ಇದ್ದಾಗಲೇ ಆಡಿಶನ್ ನಲ್ಲಿ ಭಾಗವಹಿಸುತ್ತಿದ್ದರು. ಗೌತಮಿ ಜಾಧವ್ ಅವರು ಉತ್ತಮ ಆರ್ಟಿಸ್ಟ್ ಕೂಡ ಹೌದು ಇವರ ಅತ್ಯುತ್ತಮ ಪೇಂಟಿಂಗ್ ಗಳು ಚಿತ್ರ ಸಂತೆಯಲ್ಲಿ ಪ್ರದರ್ಶನಗೊಂಡಿವ.  ಮೊಟ್ಟ ...

ಗೂಗಲ್ ಇಂದ ಹಣ ಗಳಿಸುವ ಅವಕಾಶ

ಇಮೇಜ್
  ಗೂಗಲ್ ನಿಂದ ಹಣ ಗಳಿಸುವ ಸರಳ ಉಪಾಯ  ಪ್ರತಿಯೊಬ್ಬರ ಜೀವನದಲ್ಲಿಯೂ ತಮ್ಮದೇ ಆದಂತಹ ಕನಸುಗಳು ಇರುತ್ತವೆ ಆ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಹಣದ ಅವಶ್ಯಕತೆ ಇದೆ ಆದರೆ ಇತ್ತೀಚಿಗೆ ಹೆಚ್ಚುತ್ತಿರುವ ಬೆಲೆಗಳು ಮತ್ತು ಕುಟುಂಬದ ಜವಾಬ್ದಾರಿಗಳ ನಡುವೆ ಕೇವಲ ಒಂದೇ ಆದಾಯದಿಂದ ನಾವು ನಮ್ಮ ಜೀವನದ ಕನಸುಗಳನ್ನು ಈಡೇರಿಸಿಕೊಳ್ಳಲು ಆಗುವುದಿಲ್ಲ ಇದಕ್ಕಾಗಿ ಪರ್ಯಾಯ ಆದಾಯದ ಮೂಲಗಳನ್ನು ಬಳಸಿಕೊಳ್ಳಬೇಕು ಈ ಪರ್ಯಾಯದ ಮೂಲದಲ್ಲಿ ಗೂಗಲ್ನಿಂದ ಹಣ ಗಳಿಸುವುದು ಕೂಡ ಒಂದು ಸರಳ ಉಪಾಯವಾಗಿದೆ.  ಗೂಗಲ್ ಎಂಬುದು ಜಗತ್ತಿನ ಅತಿ ದೊಡ್ಡ ಐಟಿ ಕಂಪನಿಯಾಗಿದೆ. ಮನೆಯಲ್ಲೇ ಕುಳಿತುಕೊಂಡು ಯಾವುದೇ ಒತ್ತಡವಿಲ್ಲದೆ ಇದರಿಂದ ಹಣ ಗಳಿಸಬಹುದು. ಇದಕ್ಕೆ ವಿದ್ಯಾರ್ಥಿಯಾದರೂ ಪರವಾಗಿಲ್ಲ ಗ್ರಹಿಣಿಯಾದರೂ ಪರವಾಗಿಲ್ಲ ಉದ್ಯೋಗ ಮಾಡುತ್ತಿರುವವರೇ ಆಗಿರಲಿ ದಿನಕ್ಕೆ ಕೇವಲ ಎರಡರಿಂದ ಮೂರು ಗಂಟೆ ಕಾಲಾವಕಾಶ  ನೀಡಿದರೆ ಸಾಕ ಗೂಗಲ್ ವೆಬ್ ಸ್ಟೋರೀಸ್  ಸ್ಮಾರ್ಟ್ ಫೋನ್ ಎಲ್ಲರ ಹತ್ತಿರವೂ ಕಡ್ಡಾಯವಾಗಿ ಇದ್ದೇ ಇರುತ್ತದೆ ಅಂದಮೇಲೆ instagram facebook ನ ಸ್ಟೋರಿಗಳ ಬಗ್ಗೆ ಎಲ್ಲರಿಗೂ ಮಾಹಿತಿ ಲಭ್ಯವಾಗಿರುತ್ತದೆ. ಅದೇ ಮಾದರಿಯನ್ನು ಬಳಸಿಕೊಂಡು ಈಗ ಗೂಗಲ್ ನಲ್ಲಿ ಸ್ಟೋರಿಗಳನ್ನು ಕಳುಹಿಸಬೇಕು. ಅದಕ್ಕಾಗಿ ನಮ್ಮದೇ ಆದಂತಹ ಒಂದು ಖಾತೆಯನ್ನು ತೆರೆಯಬೇಕು ಅದರಲ್ಲಿ ಆಸಕ್ತಿದಾಯಕ ವಾದಂತಹ ಕಥೆಗಳನ್ನು ರಚಿಸುವ ಮೂಲಕ ದಿನಕ್ಕೆ ಸಾವಿರಾರು ರೂಪಾಯಿಯ...

ಮಹಾರಾಷ್ಟ್ರ ಡಿಸಿಎಂ ನಿಧನ

ಇಮೇಜ್
  ವಿಮಾನ ದುರಂತದಿಂದ ಮಹಾರಾಷ್ಟ್ರ ಡಿಸಎಂ ಅಜಿತ್ ಪವಾರ್ ಸಾವು ಅಜಿತ್ ಪವಾರ್ ಅವರು 1959 ಜುಲೈ 22 ರಲ್ಲಿ ಅಹಮದ್ನಗರ ಜಿಲ್ಲೆಯ ಡಿಯೋ ಲಾಲಿ ಎಂಬಲ್ಲಿ ಜನಿಸಿದ್ದಾರೆ. ಅಜಿತ್ ಪವಾರ್ ಅವರು ಸುನಿತ್ರ ಪವಾರ್ ಅವರನ್ನು ವಿವಾಹವಾಗಿದ್ದಾರೆ ಇವರಿಬ್ಬರಿಗೆ ಜೆ ಮತ್ತು ಪಾರ್ಥ ಪವಾರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.   ಇವರ ಚಿಕ್ಕಪ್ಪನವರಾದಂತಹ ಶರತ್ ಪವಾರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ತಮ್ಮದೇ ಆದಂತಹ ಚಾಪನ್ನು ಮೂಡಿಸಿದ್ದಾರೆ. ಅಜಿತ್ ಪವಾರ್ ಅವರು ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ್ದು 1982 ರಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯ ಮಂಡಳಿಗೆ ಆಯ್ಕೆಯಾಗಿ. ನಂತರ 1991ರಲ್ಲಿ ಪುಣೆಯಲ್ಲಿ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದರು.  ಮೊದಲ ಬಾರಿಗೆ 1991ರಲ್ಲಿ ಬಾರಮತಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಅಲ್ಲಿಂದ ಅವರು ತಮ್ಮ ಚಿಕ್ಕಪ್ಪನಿಗಾಗಿ ಆ ಸ್ಥಾನವನ್ನು ಬಿಟ್ಟುಕೊಟ್ಟರು ನಂತರ ಪ್ರಧಾನಮಂತ್ರಿ ಆದಂತಹ ಪಿ ವಿ ನರಸಿಂಹರಾವ್ರ ಅವರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ನಂತರ ಭಾರಮತಿ ವಿಧಾನಸಭಾ ಕ್ಷೇತ್ರದಿಂದ ಮಹಾರಾಷ್ಟ್ರ ವಿಧಾನಸಭೆಗೆ 7 ಬಾರಿ ಆಯ್ಕೆಯಾದರು.  1992 ರಲ್ಲಿ ವಿದ್ಯುತ್ ಮತ್ತು ಯೋಜನಾ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 1999 ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೀರಾವರಿ ಇಲಾಖೆಯ ಜವಾಬ್ದಾರಿಯನ್ನು ಹೊಂದಿದ್ದಾ...

ಕಾವ್ಯ ಗೌಡ ಮನೆಯಲ್ಲಿ ಕಲಹ

ಇಮೇಜ್
  ಕಿರುತೆರೆ ನಟಿ ಕಾವ್ಯ ಗೌಡ ಕೌಟುಂಬಿಕ ಕಲಹ  ಎಲ್ಲರ ಮನೆ ದೋಸೆನು ತೂತು ಎನ್ನುವ ಹಾಗೆ ಇದು ನಟಿಯರಿಗೂ ಕೂಡ ಹೊರತೇನಲ್ಲ.  ಧಾರಾವಾಹಿಯಲ್ಲಿ ನಟಿಸುವ ನಟಿಯರ ಪಾತ್ರವು ನಟನೆಗೆ ಮಾತ್ರ ಸೀಮಿತವಾಗಿರುತ್ತದೆ. ನಿಜ ಜೀವನದಲ್ಲಿ ಅವರ ಜೀವನ ಶೈಲಿ ಬೇರೆ ಇರುತ್ತದೆ. ಮನೆ ಅಂದಮೇಲೆ ಜಗಳ ಕಲಹ ಎಲ್ಲವೂ ಸಹಜವೇ. ಎಲ್ಲರ ಮನೆಯಲ್ಲಿ ಇರುವಂತಹ ವಾರಗಿತ್ತಿಯರ ಜಗಳ ಈಗ ಬೀದಿಗೆ ಬಂದಿದೆ.  ಕಾವ್ಯ ಗೌಡ ಇವರು ಕಿರುತೆರಯಲ್ಲಿ  ರಾಧಾ ರಮಣ ಹಾಗೂ ಗಾಂಧಾರಿ ಎಂಬ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.  ಕೆಲ ದಿನಗಳ ಹಿಂದೆ ಕಾವ್ಯ ಗೌಡ ಅವರು ಉದ್ಯಮಿ ಸೋಮಶೇಖರ್ ಅವರ ಕೈ ಹಿಡಿದಿದ್ದಾರೆ ಅವರಿಬ್ಬರಿಗೂ ಒಬ್ಬಳು ಮುದ್ದಾದ ಮಗಳಿದ್ದಾಳೆ ಅವಳನ್ನು ನೋಡಿಕೊಳ್ಳಲು ಮನೆಯಲ್ಲಿ ಒಬ್ಬಳು ಕೆಲಸದಾಳನ್ನು ಇಟ್ಟಿದ್ದಾರೆ.  ಟಿವಿ9 ಜೊತೆ ನೇರ ಸಂದರ್ಶನದಲ್ಲಿ ಮಾತನಾಡಿದ ಕಾವ್ಯ ಗೌಡ ಅವರು ಜಗಳ ಅಂದಮೇಲೆ ಎಲ್ಲರ ಮನೆಯಲ್ಲಿ ಇರುವುದು ಸಹಜ ಅದನ್ನು ಮೀಡಿಯಾ ಮುಂಚೆ ತರಲು ನನಗೆ ಇಷ್ಟವಿಲ್ಲವೆಂದು ಹೇಳಿದ್ದಾರೆ. ಆದರೆ ಈಗ ಮಾತನಾಡುವುದು ಅನಿವಾರ್ಯವಾಗಿದೆ ಮಾತನಾಡದೆ ಇದ್ದರೆ ನನ್ನದೇ ತಪ್ಪಾಗುತ್ತದೆ ಎಂದು ತಿಳಿದು ಎಲ್ಲವನ್ನು ವಿವರವಾಗಿ ಹೇಳಿದ್ದಾರೆ ಕಾವ್ಯ ಗೌಡ ಅವರ ಮನೆಯಲ್ಲಿ ಅವರ ಅತ್ತೆ ಮಾವ ಮೈದುನ ನಂದೀಶ್ ಹಾಗೂ ಅವರ ಪತ್ನಿ ಪ್ರೇಮ ಎಲ್ಲರ ಕುಟುಂಬವು ಇದೆ. ಕಾವ್ಯ ಗೌಡ ಅವರ ಮಾವ ರೇವಣ್ಣ ಎಂಬುವವರು ಬೆಂಗಳೂರಿ...

ಬೆಳಗಾವಿಯಲ್ಲಿ 400 ಕೋಟಿ ದರೋಡೆ

ಇಮೇಜ್
  ದೇಶದ ಅತಿ ದೊಡ್ಡ ದರೋಡೆ  ದೇಶದ ಅತಿ ದೊಡ್ಡದರೊಡೆಯೂ ಕರ್ನಾಟಕ ಗೋವಾ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಬೆಳಗಾವಿ. 400 ಕೋಟಿ ಹಣ ಇರುವಂತಹ ಒಂದು ಕಂಟೇನರ್  ಪತ್ತೆಯಾಗಿದೆ. ಈ ಘಟನೆ ನಡೆದದ್ದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ದಲ್ಲಿ. ಇದು ನೈಜ ಘಟನೆ ಯಗಿದೆ . ಈ ಘಟನೆಯು 2025ರ ಅಕ್ಟೋಬರ್ ತಿಂಗಳಿನಲ್ಲಿ ನಡೆದಿದ್ದು ಕರ್ನಾಟಕ ಮಹಾರಾಷ್ಟ್ರ ಹಾಗೂ ಗೋವಾ ಪೊಲೀಸರ ನಿದ್ದೆಯನ್ನು ಕೆಡಿಸಿದೆ ಸರಾಸರಿ 400 ಕೋಟಿ ಹಣವನ್ನು ಸಾಗಿಸುತ್ತಿದ್ದ ಎರಡು ಲಾರಿಗಳು ಅಂದರೆ ಕಂಟೈನರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಎರಡು ಲಾರಿಗಳಲ್ಲಿ ಅಷ್ಟೊಂದು ಹಣ ಹೇಗೆ ಬಂತು ಎಂಬುದರ ಬಗ್ಗೆ ಸ್ವಲ್ಪವೂ ಕೂಡ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಪೊಲೀಸರ ತನಿಖೆ ಚುಲುಕಾಗಿ ನಡೆದಿದೆ ಹತ್ತಕ್ಕೂ ಆ ಹಣ ಯಾರದ್ದು ಅಷ್ಟೊಂದು ಹಣ ಎಲ್ಲಿಂದ ಬಂತು ಯಾರು ಆ ಹಣವನ್ನು ಸಾಗಿಸುತ್ತಿದ್ದರು ಎಂಬುದರ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಲಾಗಿದೆ.  ಈ ಹಣವನ್ನು ಗೋವಾದಿಂದ ಮಹಾರಾಷ್ಟ್ರ ರಾಜಕ್ಕೆ ಸಾಗಿಸಲಾಗಿತ್ತು ಈ ಮಧ್ಯೆ ಖಾನಾಪುರ ತಾಲೂಕಿನ ಚೋರ್ಲ ಥಾಟ್ ನಲ್ಲಿ ಹೈಜೆಪ್ ಮಾಡಲಾಗಿದೆ. ಬರೋಬ್ಬರಿ ಮೂರು ತಿಂಗಳ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಇಡೀ ದೇಶವನ್ನೇ ಬೆಚ್ಚಿಗೆ ಔಷದಂತ ಪ್ರಕರಣಯಾಗಿದೆ. ಗೋವಾದಿಂದ ಕರ್ನಾಟಕ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತಲುಪುತ್ತಿದ್ದ ಎರಡು ಕಂಟೇನರ್ ಗಳಲ್ಲಿ 400 ಕೋಟಿ ಹಣ ಪತ್ತೆಯಾಗಿದೆ. ಈ ಪ್...