ಪೋಸ್ಟ್‌ಗಳು

ಜನವರಿ, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಾಸಕ ಕೆ ಜೆ ಜಾರ್ಜ್ ರಾಜೀನಾಮೆ ವದಂತಿ

ಇಮೇಜ್
ಶಾಸಕ ಕೆ ಜೆ ಜಾರ್ಜ್ ರಾಜೀನಾಮೆ ಅದನ್ನು       ಕರ್ನಾಟಕದ ಪ್ರಸ್ತುತ ಇಂಧನ ಸಚಿವರಾದಂತಹ ಕೆ ಜೆ ಜಾರ್ಜ್ ಅವರು ರಾಜೀನಾಮೆ ನೀಡಿದ್ದಾರೆ. ಇಂಧನ ಇಲಾಖೆಯಲ್ಲಿ ಸಿಎಂ ಪುತ್ರ ಯತೀಂದ್ರ ಅವರ ಹಸ್ತಕ್ಷೇಪವಿರುವುದರಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಇಂಧನ ಇಲಾಖೆಯಲ್ಲಿ ಕೆಲವು ಅಧಿಕಾರಿಗಳ ವರ್ಗಾವಣೆಯನ್ನು ಮಾಡುವಾಗ ಸಿಎಂ ಪುತ್ರ ಅವರ ಹತ್ತಕ್ಷೇಪವಾಗಿ ಬೇಸತ್ತು ಹೊರ ನಡೆದಿದ್ದಾರೆ.  ಜಾರ್ಜ್ ಅವರು ಕೇರಳದ ಕೊಟ್ಟಾಯಂ ಎಂಬ ಪ್ರದೇಶದವರಾಗಿದ್ದು ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಉತ್ತಮವಾದ ಹೆಸರನ್ನು ಮೂಡಿಸಿದ್ದಾರೆ. ಅಖಿಲ ಭಾರತ ಯೂಥ್ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಭಾಗವಹಿಸಿದ್ದಾರೆ. ಮೊದಲ ಬಾರಿಗೆ 1985ರಲ್ಲಿ ಶಾಸಕರಾಗಿ ಆಯ್ಕೆಗೊಂಡರು ಪ್ರಸ್ತುತ ಅವರು ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರ. ವೀರೇಂದ್ರ ಪಾಟೀಲ್ ಮತ್ತು ಮಧು ಬಂಗಾರಪ್ಪನವರ ಸರ್ಕಾರದಲ್ಲಿಯೂ ಕೂಡ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರ ಸರ್ಕಾರದಲ್ಲಿಯೂ ಕೂಡ ಇಲಾಖೆಯ ಪ್ರಮುಖ ಸ್ಥಾನವನ್ನು ಪಡೆದಿದ್ದರು ಇವರು ರಾಜ್ಯದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ನಂತರದಲ್ಲಿ ಸಿಎಂ ಅವರ ಆಪ್ತ ಕಾನೂನು ಸಲಹೆಗಾರರಾದಂತಹ ಪೊನ್ನಣ್ಣ ಅವರಿಂದ ಜಾರ್ಜ್ ಅವರ ಮನವರಿಸಲಾಗಿದೆ. ಮನವಳಿಕೆ ಕಾರ್ಯಕ್ರಮ ಸಫಲವಾದಂತೆ ತೋರುತ್ತಿದೆ.  ಇನ್ನು ಕೆಲವು ಬಲ್ಲ ಮಾಹಿತಿಗ...

ಉದ್ಯಮಿ ಸಿ ಜೆ ರಾಯ್ ಆತ್ಮಹತ್ಯೆ

ಇಮೇಜ್
ಉದ್ಯಮಿ ಸಿ ಜೆ ರಾಯ್ ಆತ್ಮಹತ್ಯೆ ಕಾನ್ಫಿಡೆಂಟ್ ಗ್ರೂಪ್ ಎಂಬ ಸಂಸ್ಥೆಯ ಅಧ್ಯಕ್ಷರಾದಂತಹ ಸಿಜೆ ರಾಯ್ ಅವರು ಇಂದು ಜನವರಿ 30 2026 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿ ಜಿ ರಾವ್ ಅವರು ಮೂಲತಃ ಕೇರಳದವರಾಗಿದ್ದಾರೆ. ಮೂಲತಃ ಕೇರಳದವರಾದರೂ ಕೂಡ ಹುಟ್ಟಿ ಬೆಳೆದದ್ದು ಕರ್ನಾಟಕದ ಬೆಂಗಳೂರಿನಲ್ಲಿ ಹೀಗಾಗಿ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಿದ್ದರು. ಸಾಮಾನ್ಯ ವ್ಯಕ್ತಿಯಾದಂತಹ ಸಿಜೆ ರಾಯ್ ಅವರು ಒಂದು ಸಾಮ್ರಾಜ್ಯವನ್ನು ಕಟ್ಟಿದ್ದು ರೋಚಕ ಸಂಗತಿಯೇ ಸರಿ. ತಾವಾಯ್ತು ತಮ್ಮ ಕೆಲಸವಾಯಿತು ಮನೆ ಹಾಗೂ ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಸಮಯವನ್ನು ನೀಡುತ್ತಿದ್ದರು. ಮೊದಮೊದಲು ಅಂದರೆ 1997ರಲ್ಲಿ HAL ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು ತದನಂತರದಲ್ಲಿ ರಿಯಲ್ ಎಸ್ಟೇಟ್ ಉದ್ಯಮವನ್ನು ಪ್ರಾರಂಭಿಸಿದರು. ಪ್ರಸ್ತುತ ಅವರ ಬಳಿ ಒಂದು ಸಾವಿರ ಎಕರೆ ಭೂಮಿ ಇದ್ದ ದಾಖಲೆ ಇದೆ. ಈ ಘಟನೆ ನಡೆದಿದ್ದು ಬೆಂಗಳೂರಿನ ಅವರ ಕಚೇರಿಯಲ್ಲಿ ಎಂದು ಹೇಳಲಾಗಿದೆ. ಇವರ ಪತ್ನಿಯ ಹೆಸರು ಲೀನಾ ರಾಯ. ಇವರಿಗೆ ಇಬ್ಬರೂ ಮಕ್ಕಳಿದ್ದು ಅವರ ಹೆಸರು ರೋಹಿತ್ ಮತ್ತು ರಿಯಾ. ಕಷ್ಟ ಅಂತ  ಯಾರಾದರೂ ಬಂದರೆ ಅವರಿಗೆ ಬರಿ ಕೈಯಲ್ಲಿ ಹಿಂದುರಿಸುತ್ತಿರಲಿಲ್ಲ. ಇವರು ದಕ್ಷಿಣ ಭಾರತದ ನಂಬರ್ ಒನ್ ಉದ್ಯಮದಾರರಾಗಿದ್ದರು.  ಐಟಿ ಅಧಿಕಾರಿಗಳು ಅವರ ಕಂಪನಿಯ ಮೇಲೆ ದಾಳಿ ನಡೆಸಿ ಪರಿಶೀಲಿಸುತ್ತಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯು ಬೆಂಗಳೂರಿನಲ್ಲಿ ರಿಚ್ಮ...

ಸಾಯಿ ಹಿತೋಪದೇಶ

ಇಮೇಜ್
  ಸಾಯಿಬಾಬಾರವರ ಈ ವಾರದ ಸಂದೇಶ  ಬಾಬಾ ಸಂದೇಶ  ನಿಮ್ಮ ಜೀವನವನ್ನು ಇತರರೊಂದಿಗೆ  ಹೋಲಿಸುವುದರಿಂದ ನಿಮ್ಮ ಸ್ವಂತ  ಜೀವನದ ಸಂತೋಷವನ್ನು ಕಸಿದು ಕೊಳ್ಳಬಹುದು! ಆದ್ದರಿಂದ ಹೋಲಿಕೆ  ಮಾಡುವುದನ್ನು ನಿಲ್ಲಿಸಿ ಮತ್ತು  ನಿಮ್ಮ ಜೀವನವನ್ನು ತೆರೆದ  ತೋಳುಗಳಿಂದ ಅಪ್ಪಿಕೊಳ್ಳಿ!  ಮಾತನಾಡುವಾಗ ಅಥವಾ  ತಿನ್ನುವಾಗ ನಿಮ್ಮ ಬಾಯಿಯ  ಮೇಲೆ ನಿಯಂತ್ರಣವಿರಲಿ!  ಎರಡೂ ಜಾಗರೂಕರಾಗಿರಬೇಕು :)  ನೀವು ಈಗಾಗಲೇ ಹೊಂದಿರುವುದನ್ನು  ನೀವು ಗೌರವಿಸಿದಾಗ ದೇವಿ ಮಾತೆ  ನಿಮ್ಮನ್ನು ಹೆಚ್ಚು ಆಶೀರ್ವದಿಸುತ್ತಾರೆ! ನನ್ನ ಆಶೀರ್ವಾದಗಳು ಯಾವಾಗಲೂ  ನಿಮ್ಮೊಂದಿಗಿರುತ್ತವೆ! *ಸಾಯಿ ಸಂದೇಶ* ಜೀವನದಲ್ಲಿ ಮುನ್ನಡೆ  ಒಂದು ಮಹತ್ವದ  ಮಾತು ಹೇಳುತ್ತಿದ್ದೇನೆ. ಜೀವನದಲ್ಲಿ ಹೊಸ ಎತ್ತರಗಳನ್ನು ತಲುಪಬೇಕೆಂದರೆ,  ನಿಮ್ಮೊಳಗೆ ಹೊಸ ಬದಲಾವಣೆಗಳು ಬರಲೇಬೇಕು. ನೀವು ಹಿಂದಿನಂತೆ ಅದೇ ವ್ಯಕ್ತಿಯಾಗಿ ಉಳಿದರೆ,  ಹಿಂದೆ ನಡೆದದ್ದೇ ಮತ್ತೆ ನಡೆಯುತ್ತದೆ. ನಿಮ್ಮ ಜೀವನದಲ್ಲಿ ಶಿಸ್ತು ತರಿಕೊಳ್ಳಿ. ಕಠಿಣ ಪರಿಶ್ರಮ ಮಾಡಿ. ಪ್ರತಿದಿನ ಒಂದೇ ರೀತಿಯ ಕೆಲಸ  ಮಾಡುವಾಗ ಬೇಸರವಾಗಬಹುದು. ನನ್ನ ಮಗುವೇ, ಸ್ಪಷ್ಟತೆಯೊಂದಿಗೆ ಮುಂದಕ್ಕೆ ಸಾಗು.  ವಿವೇಕದಿಂದ ಯೋಚಿಸು, ಸಹನೆಯೊಂದಿಗೆ  ಯೋಜಿಸು, ಆತುರವಿಲ್ಲದೆ ಕಾರ್ಯನಿರ್ವಹಿಸು.  ನಿನ್ನ ಹೆಜ...

Contact us

Contact Us If you have any questions, need support, or want to connect with us, feel free to reach out! We’re here to help you. This page is powered by Tools . Contact Information Company Name: Quicknews Email: gecvachanacivil@gmail.com Phone: 08217246305 Address: Revanasiddeshwara Nilaya Near Ram Mandir High Court Road Kalaburgi Business Hours We are available during the following hours to assist you: Monday - Friday: 9:00 AM - 6:00 PM Saturday: 10:00 AM - 4:00 PM Sunday: Closed Frequently Asked Questions (FAQs) Here are some common questions we get from our customers: How can I get in touch? Use the email or phone number above to reach out to us. We’ll get back to you promptly. Where are you located? Visit us at Revanasiddeshwara Nilaya Near Ram Mandir High Court Road Kalaburgi. We’d love to see you! What services do you provide? Contact us for more details about our offerings. Send Us a Message If you pre...

About us

About Us ! Welcome To Quicknews Quicknews is a Professional All Platform. Here we will only provide you with interesting content that you will enjoy very much. We are committed to providing you the best of All , with a focus on reliability and Immediate news are available . we strive to turn our passion for All into a thriving website. We hope you enjoy our All as much as we enjoy giving them to you. I will keep on posting such valuable anf knowledgeable information on my Website for all of you. Your love and support matters a lot. Thank you For Visiting Our Site Have a great day !

Disclaimer

Disclaimer Last updated: January 29, 2026 Interpretation and Definitions Interpretation The words whose initial letters are capitalized have meanings defined under the following conditions. The following definitions shall have the same meaning regardless of whether they appear in singular or in plural. Definitions For the purposes of this Disclaimer: Company (referred to as either "the Company", "We", "Us" or "Our" in this Disclaimer) refers to Quicknews . Service refers to the Website. You means the individual accessing the Service, or the company, or other legal entity on behalf of which such individual is accessing or using the Service, as applicable. Website refers to Quicknews , accessible from https://vachanamrita.blogspot.com/2026/01/shree.html . Disclaimer The information contained on the Service is for general information purposes only. The Company assumes no responsibility for errors or omissions in the conten...

Terms and conditions

Terms and Conditions Last updated: January 29, 2026 Please read these terms and conditions carefully before using Our Service. Interpretation and Definitions Interpretation The words whose initial letters are capitalized have meanings defined under the following conditions. The following definitions shall have the same meaning regardless of whether they appear in singular or in plural. Definitions For the purposes of these Terms and Conditions: Affiliate means an entity that controls, is controlled by, or is under common control with a party, where "control" means ownership of 50% or more of the shares, equity interest or other securities entitled to vote for election of directors or other managing authority. Country refers to: Karnataka, India Company (referred to as either "the Company", "We", "Us" or "Our" in these Terms and Conditions) refers to Quicknews . Device means any device that can access the Service ...

Privacy policy

 <h1>Privacy Policy</h1> <p>Last updated: January 29, 2026</p> <p>This Privacy Policy describes Our policies and procedures on the collection, use and disclosure of Your information when You use the Service and tells You about Your privacy rights and how the law protects You.</p> <p>We use Your Personal Data to provide and improve the Service. By using the Service, You agree to the collection and use of information in accordance with this Privacy Policy. This Privacy Policy has been created with the help of the <a href="https://www.termsfeed.com/privacy-policy-generator/" target="_blank">Privacy Policy Generator</a>.</p> <h2>Interpretation and Definitions</h2> <h3>Interpretation</h3> <p>The words whose initial letters are capitalized have meanings defined under the following conditions. The following definitions shall have the same meaning regardless of whether they appear in s...

ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಕಡ್ಡಾಯ

ಇಮೇಜ್
  ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಕಡ್ಡಾಯ  ಖಾದಿ ಹಿನ್ನೆಲೆ ಖಾದಿ ಬಟ್ಟೆಗಳನ್ನು ಮಹಾತ್ಮ ಗಾಂಧೀಜಿಯವರು 1920ರ ಸ್ವದೇಶಿ ಚಳುವಳಿಯ ಸಮಯದಲ್ಲಿ ಜನಪ್ರಿಯಗೊಳಿಸಿದರು. ಇದು ಭಾರತೀಯರನ್ನು ಸ್ವಾವಲಂಬಿಗಳನ್ನಾಗಿಸಿ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಬಳಸಲಾಯಿತು. ಇದರ ಮುಖ್ಯ ಸಾಧನ ವೆಂದರೆ ಚರಕ. ವಿದೇಶದಲ್ಲಿ ಭಾರತೀಯರ ಉತ್ಪನ್ನಗಳಿಗೆ ಬೆಲೆ ಸಿಗುವ ಸಲುವಾಗಿ ಹಾಗೂ ಉತ್ತಮ ಮಾರುಕಟ್ಟೆಯ ಅವಕಾಶಕ್ಕಾಗಿ ಖಾದಿಯನ್ನು ಪ್ರಾರಂಭಿಸಲಾಯಿತು.  ಖಾದಿ ಬಟ್ಟೆಗಳನ್ನು ಕೈಯಿಂದ ನೀಯಲಾಗುತ್ತದೆ. ಇದು ಭಾರತದಲ್ಲಿರುವಂತಹ ಪ್ರಾಚೀನ ಕಾಲದ ಕೈಮಗ್ಗದ ಪರಂಪರೆಯಾಗಿದೆ ಬ್ರಿಟಿಷರ ಬಟ್ಟೆಗಳಿಗೆ ಪರ್ಯಾಯವಾಗಿ ಖಾದಿಯನ್ನು ಪುನರುಜ್ಜೀವನಗೊಳಿಸಲಾಯಿತು. ಚರಕ ದಿಂದ ನೀಡಿದ ಖಾದಿ ಬಟ್ಟೆಗಳನ್ನು ಧರಿಸುವುದು ಸ್ವಾತಂತ್ರ್ಯ ಹೋರಾಟಗಾರರ ಮುಖ್ಯ ಧ್ಯೇಯವಾಗಿತ್ತು ಇದರಿಂದ ಗ್ರಾಮೀಣ ಭಾಗದ ಜನರಿಗೆ ಅದರಲ್ಲೂ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ನೀಡಲು ಪ್ರಾರಂಭಿಸಲಾಯಿತು.  ಕರ್ನಾಟಕದಲ್ಲಿ 1957ರಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯನ್ನು ಪ್ರಾರಂಭಿಸಲಾಯಿತು. ಈ ಖಾದಿ ಗ್ರಾಮೋದ್ಯೋಗ ಸಂಘವು ರಾಷ್ಟ್ರಧ್ವಜವನ್ನು ತಯಾರಿಸುತ್ತದೆ ಪ್ರಸ್ತುತವಾಗಿ ರಾಷ್ಟ್ರಧ್ವಜವನ್ನು ಧಾರವಾಡ ಜಿಲ್ಲೆಯ ಗರಗದಲ್ಲಿ ತಯಾರಿಸಲಾಗುತ್ತದೆ.  ಖಾದಿ ಉತ್ಪಾದನೆಯು 2015 ರಿಂದ 19ರ ನಡುವೆ ಉತ್ತಮ ರೀತಿಯಲ್ಲಿ ಏರಿಕೆಯಾಗಿದೆ ಸರ್ಕಾರವು ಖಾ...

ಗೌತಮಿ ಜಾದವ್ ಅವರ ದುಬಾರಿ ಕಾರುಗಳು

ಇಮೇಜ್
  ಗೌತಮಿ ಜಾದವ್ ಅವರ  ದುಬಾರಿ ಕಾರುಗಳು  ಸತ್ಯ ದಾರವಾಹಿಯಲ್ಲಿ ಟಾಮ್ ಬಾಯ್ ಪಾತ್ರದ  ಮೂಲಕ ಎಲ್ಲರ ಗಮನ ಸೆಳೆದಿರುವ ಗೌತಮಿ ಜಾದವ್ ಅವರು ಕನ್ನಡದ ಕಿರುತೆರೆಯಲ್ಲಿ ಮಾತ್ರವಲ್ಲದೆ ಯಲ್ಲೂ ಕೂಡ ಮಿಂಚಿದ್ದಾರೆ. ಗೌತಮಿ ಜಾದವ್ ಅವರು 1993 ಆಗಸ್ಟ್ 22ರಂದು ಬೆಂಗಳೂರಿನಲ್ಲಿ ಜನಿಸಿದರು. ಮೂಲತಹ ಮರಾಠಿಯವರಾದರೂ ಕೂಡ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ.   ಕನ್ನಡದ ಚಿತ್ರರಂಗದ ಪ್ರಖ್ಯಾತ ಛಾಯಾಗ್ರಾಹಕರಾದಂತಹ ಅಭಿಷೇಕ್ ಕಾಸರಗೋಡ್ ಅವರನ್ನು 2019ರಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿಮಿಷಾಂಬ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಇವರದು ಲವ್ ಕಮ್ ಅರೇಂಜ್ ಮ್ಯಾರೇಜ್.  ಗೌತಮಿಯವರು ಜೀವನವನ್ನು ತುಂಬಾ ಎಂಜಾಯ್ ದಿಂದ ಕಳೆಯಲು ಇಷ್ಟಪಡುತ್ತಾರೆ. ಇವರು ಟಿವಿ ಇಲ್ಲದ ಮನೆಯಿಂದ ಬಂದು ಆರ್ಟಿಸ್ಟ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.  ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ವಿದ್ಯಾನಿಕೇತನ ಶಾಲೆಯಲ್ಲಿ ಹೋಗಿದ್ದಾರೆ. ಕಾಲೇಜು ಶಿಕ್ಷಣವನ್ನು ಬಿಎನ್ಎಂ ಕಾಲೇಜಿನಲ್ಲಿ ಮುಗಿದ್ದಾರೆ ನಂತರ ಬಿಕಾಂ ಪದವಿಯನ್ನು ಪಡೆದಿದ್ದಾರೆ. ಫ್ಯಾಶನ್ ಡಿಸೈನಿಂಗ್ ನಲ್ಲಿ ಪರಿಣಿತಿ ಪಡೆದಿರುವಾಗ ಗೌತಮಿಯವರು ಪಿಯುಸಿ ಇದ್ದಾಗಲೇ ಆಡಿಶನ್ ನಲ್ಲಿ ಭಾಗವಹಿಸುತ್ತಿದ್ದರು. ಗೌತಮಿ ಜಾಧವ್ ಅವರು ಉತ್ತಮ ಆರ್ಟಿಸ್ಟ್ ಕೂಡ ಹೌದು ಇವರ ಅತ್ಯುತ್ತಮ ಪೇಂಟಿಂಗ್ ಗಳು ಚಿತ್ರ ಸಂತೆಯಲ್ಲಿ ಪ್ರದರ್ಶನಗೊಂಡಿವ.  ಮೊಟ್ಟ ...

ಗೂಗಲ್ ಇಂದ ಹಣ ಗಳಿಸುವ ಅವಕಾಶ

ಇಮೇಜ್
  ಗೂಗಲ್ ನಿಂದ ಹಣ ಗಳಿಸುವ ಸರಳ ಉಪಾಯ  ಪ್ರತಿಯೊಬ್ಬರ ಜೀವನದಲ್ಲಿಯೂ ತಮ್ಮದೇ ಆದಂತಹ ಕನಸುಗಳು ಇರುತ್ತವೆ ಆ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಹಣದ ಅವಶ್ಯಕತೆ ಇದೆ ಆದರೆ ಇತ್ತೀಚಿಗೆ ಹೆಚ್ಚುತ್ತಿರುವ ಬೆಲೆಗಳು ಮತ್ತು ಕುಟುಂಬದ ಜವಾಬ್ದಾರಿಗಳ ನಡುವೆ ಕೇವಲ ಒಂದೇ ಆದಾಯದಿಂದ ನಾವು ನಮ್ಮ ಜೀವನದ ಕನಸುಗಳನ್ನು ಈಡೇರಿಸಿಕೊಳ್ಳಲು ಆಗುವುದಿಲ್ಲ ಇದಕ್ಕಾಗಿ ಪರ್ಯಾಯ ಆದಾಯದ ಮೂಲಗಳನ್ನು ಬಳಸಿಕೊಳ್ಳಬೇಕು ಈ ಪರ್ಯಾಯದ ಮೂಲದಲ್ಲಿ ಗೂಗಲ್ನಿಂದ ಹಣ ಗಳಿಸುವುದು ಕೂಡ ಒಂದು ಸರಳ ಉಪಾಯವಾಗಿದೆ.  ಗೂಗಲ್ ಎಂಬುದು ಜಗತ್ತಿನ ಅತಿ ದೊಡ್ಡ ಐಟಿ ಕಂಪನಿಯಾಗಿದೆ. ಮನೆಯಲ್ಲೇ ಕುಳಿತುಕೊಂಡು ಯಾವುದೇ ಒತ್ತಡವಿಲ್ಲದೆ ಇದರಿಂದ ಹಣ ಗಳಿಸಬಹುದು. ಇದಕ್ಕೆ ವಿದ್ಯಾರ್ಥಿಯಾದರೂ ಪರವಾಗಿಲ್ಲ ಗ್ರಹಿಣಿಯಾದರೂ ಪರವಾಗಿಲ್ಲ ಉದ್ಯೋಗ ಮಾಡುತ್ತಿರುವವರೇ ಆಗಿರಲಿ ದಿನಕ್ಕೆ ಕೇವಲ ಎರಡರಿಂದ ಮೂರು ಗಂಟೆ ಕಾಲಾವಕಾಶ  ನೀಡಿದರೆ ಸಾಕ ಗೂಗಲ್ ವೆಬ್ ಸ್ಟೋರೀಸ್  ಸ್ಮಾರ್ಟ್ ಫೋನ್ ಎಲ್ಲರ ಹತ್ತಿರವೂ ಕಡ್ಡಾಯವಾಗಿ ಇದ್ದೇ ಇರುತ್ತದೆ ಅಂದಮೇಲೆ instagram facebook ನ ಸ್ಟೋರಿಗಳ ಬಗ್ಗೆ ಎಲ್ಲರಿಗೂ ಮಾಹಿತಿ ಲಭ್ಯವಾಗಿರುತ್ತದೆ. ಅದೇ ಮಾದರಿಯನ್ನು ಬಳಸಿಕೊಂಡು ಈಗ ಗೂಗಲ್ ನಲ್ಲಿ ಸ್ಟೋರಿಗಳನ್ನು ಕಳುಹಿಸಬೇಕು. ಅದಕ್ಕಾಗಿ ನಮ್ಮದೇ ಆದಂತಹ ಒಂದು ಖಾತೆಯನ್ನು ತೆರೆಯಬೇಕು ಅದರಲ್ಲಿ ಆಸಕ್ತಿದಾಯಕ ವಾದಂತಹ ಕಥೆಗಳನ್ನು ರಚಿಸುವ ಮೂಲಕ ದಿನಕ್ಕೆ ಸಾವಿರಾರು ರೂಪಾಯಿಯ...

ಮಹಾರಾಷ್ಟ್ರ ಡಿಸಿಎಂ ನಿಧನ

ಇಮೇಜ್
  ವಿಮಾನ ದುರಂತದಿಂದ ಮಹಾರಾಷ್ಟ್ರ ಡಿಸಎಂ ಅಜಿತ್ ಪವಾರ್ ಸಾವು ಅಜಿತ್ ಪವಾರ್ ಅವರು 1959 ಜುಲೈ 22 ರಲ್ಲಿ ಅಹಮದ್ನಗರ ಜಿಲ್ಲೆಯ ಡಿಯೋ ಲಾಲಿ ಎಂಬಲ್ಲಿ ಜನಿಸಿದ್ದಾರೆ. ಅಜಿತ್ ಪವಾರ್ ಅವರು ಸುನಿತ್ರ ಪವಾರ್ ಅವರನ್ನು ವಿವಾಹವಾಗಿದ್ದಾರೆ ಇವರಿಬ್ಬರಿಗೆ ಜೆ ಮತ್ತು ಪಾರ್ಥ ಪವಾರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.   ಇವರ ಚಿಕ್ಕಪ್ಪನವರಾದಂತಹ ಶರತ್ ಪವಾರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ತಮ್ಮದೇ ಆದಂತಹ ಚಾಪನ್ನು ಮೂಡಿಸಿದ್ದಾರೆ. ಅಜಿತ್ ಪವಾರ್ ಅವರು ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ್ದು 1982 ರಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯ ಮಂಡಳಿಗೆ ಆಯ್ಕೆಯಾಗಿ. ನಂತರ 1991ರಲ್ಲಿ ಪುಣೆಯಲ್ಲಿ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದರು.  ಮೊದಲ ಬಾರಿಗೆ 1991ರಲ್ಲಿ ಬಾರಮತಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಅಲ್ಲಿಂದ ಅವರು ತಮ್ಮ ಚಿಕ್ಕಪ್ಪನಿಗಾಗಿ ಆ ಸ್ಥಾನವನ್ನು ಬಿಟ್ಟುಕೊಟ್ಟರು ನಂತರ ಪ್ರಧಾನಮಂತ್ರಿ ಆದಂತಹ ಪಿ ವಿ ನರಸಿಂಹರಾವ್ರ ಅವರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ನಂತರ ಭಾರಮತಿ ವಿಧಾನಸಭಾ ಕ್ಷೇತ್ರದಿಂದ ಮಹಾರಾಷ್ಟ್ರ ವಿಧಾನಸಭೆಗೆ 7 ಬಾರಿ ಆಯ್ಕೆಯಾದರು.  1992 ರಲ್ಲಿ ವಿದ್ಯುತ್ ಮತ್ತು ಯೋಜನಾ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 1999 ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೀರಾವರಿ ಇಲಾಖೆಯ ಜವಾಬ್ದಾರಿಯನ್ನು ಹೊಂದಿದ್ದಾ...

ಕಾವ್ಯ ಗೌಡ ಮನೆಯಲ್ಲಿ ಕಲಹ

ಇಮೇಜ್
  ಕಿರುತೆರೆ ನಟಿ ಕಾವ್ಯ ಗೌಡ ಕೌಟುಂಬಿಕ ಕಲಹ  ಎಲ್ಲರ ಮನೆ ದೋಸೆನು ತೂತು ಎನ್ನುವ ಹಾಗೆ ಇದು ನಟಿಯರಿಗೂ ಕೂಡ ಹೊರತೇನಲ್ಲ.  ಧಾರಾವಾಹಿಯಲ್ಲಿ ನಟಿಸುವ ನಟಿಯರ ಪಾತ್ರವು ನಟನೆಗೆ ಮಾತ್ರ ಸೀಮಿತವಾಗಿರುತ್ತದೆ. ನಿಜ ಜೀವನದಲ್ಲಿ ಅವರ ಜೀವನ ಶೈಲಿ ಬೇರೆ ಇರುತ್ತದೆ. ಮನೆ ಅಂದಮೇಲೆ ಜಗಳ ಕಲಹ ಎಲ್ಲವೂ ಸಹಜವೇ. ಎಲ್ಲರ ಮನೆಯಲ್ಲಿ ಇರುವಂತಹ ವಾರಗಿತ್ತಿಯರ ಜಗಳ ಈಗ ಬೀದಿಗೆ ಬಂದಿದೆ.  ಕಾವ್ಯ ಗೌಡ ಇವರು ಕಿರುತೆರಯಲ್ಲಿ  ರಾಧಾ ರಮಣ ಹಾಗೂ ಗಾಂಧಾರಿ ಎಂಬ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.  ಕೆಲ ದಿನಗಳ ಹಿಂದೆ ಕಾವ್ಯ ಗೌಡ ಅವರು ಉದ್ಯಮಿ ಸೋಮಶೇಖರ್ ಅವರ ಕೈ ಹಿಡಿದಿದ್ದಾರೆ ಅವರಿಬ್ಬರಿಗೂ ಒಬ್ಬಳು ಮುದ್ದಾದ ಮಗಳಿದ್ದಾಳೆ ಅವಳನ್ನು ನೋಡಿಕೊಳ್ಳಲು ಮನೆಯಲ್ಲಿ ಒಬ್ಬಳು ಕೆಲಸದಾಳನ್ನು ಇಟ್ಟಿದ್ದಾರೆ.  ಟಿವಿ9 ಜೊತೆ ನೇರ ಸಂದರ್ಶನದಲ್ಲಿ ಮಾತನಾಡಿದ ಕಾವ್ಯ ಗೌಡ ಅವರು ಜಗಳ ಅಂದಮೇಲೆ ಎಲ್ಲರ ಮನೆಯಲ್ಲಿ ಇರುವುದು ಸಹಜ ಅದನ್ನು ಮೀಡಿಯಾ ಮುಂಚೆ ತರಲು ನನಗೆ ಇಷ್ಟವಿಲ್ಲವೆಂದು ಹೇಳಿದ್ದಾರೆ. ಆದರೆ ಈಗ ಮಾತನಾಡುವುದು ಅನಿವಾರ್ಯವಾಗಿದೆ ಮಾತನಾಡದೆ ಇದ್ದರೆ ನನ್ನದೇ ತಪ್ಪಾಗುತ್ತದೆ ಎಂದು ತಿಳಿದು ಎಲ್ಲವನ್ನು ವಿವರವಾಗಿ ಹೇಳಿದ್ದಾರೆ ಕಾವ್ಯ ಗೌಡ ಅವರ ಮನೆಯಲ್ಲಿ ಅವರ ಅತ್ತೆ ಮಾವ ಮೈದುನ ನಂದೀಶ್ ಹಾಗೂ ಅವರ ಪತ್ನಿ ಪ್ರೇಮ ಎಲ್ಲರ ಕುಟುಂಬವು ಇದೆ. ಕಾವ್ಯ ಗೌಡ ಅವರ ಮಾವ ರೇವಣ್ಣ ಎಂಬುವವರು ಬೆಂಗಳೂರಿ...

ಬೆಳಗಾವಿಯಲ್ಲಿ 400 ಕೋಟಿ ದರೋಡೆ

ಇಮೇಜ್
  ದೇಶದ ಅತಿ ದೊಡ್ಡ ದರೋಡೆ  ದೇಶದ ಅತಿ ದೊಡ್ಡದರೊಡೆಯೂ ಕರ್ನಾಟಕ ಗೋವಾ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಬೆಳಗಾವಿ. 400 ಕೋಟಿ ಹಣ ಇರುವಂತಹ ಒಂದು ಕಂಟೇನರ್  ಪತ್ತೆಯಾಗಿದೆ. ಈ ಘಟನೆ ನಡೆದದ್ದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ದಲ್ಲಿ. ಇದು ನೈಜ ಘಟನೆ ಯಗಿದೆ . ಈ ಘಟನೆಯು 2025ರ ಅಕ್ಟೋಬರ್ ತಿಂಗಳಿನಲ್ಲಿ ನಡೆದಿದ್ದು ಕರ್ನಾಟಕ ಮಹಾರಾಷ್ಟ್ರ ಹಾಗೂ ಗೋವಾ ಪೊಲೀಸರ ನಿದ್ದೆಯನ್ನು ಕೆಡಿಸಿದೆ ಸರಾಸರಿ 400 ಕೋಟಿ ಹಣವನ್ನು ಸಾಗಿಸುತ್ತಿದ್ದ ಎರಡು ಲಾರಿಗಳು ಅಂದರೆ ಕಂಟೈನರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಎರಡು ಲಾರಿಗಳಲ್ಲಿ ಅಷ್ಟೊಂದು ಹಣ ಹೇಗೆ ಬಂತು ಎಂಬುದರ ಬಗ್ಗೆ ಸ್ವಲ್ಪವೂ ಕೂಡ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಪೊಲೀಸರ ತನಿಖೆ ಚುಲುಕಾಗಿ ನಡೆದಿದೆ ಹತ್ತಕ್ಕೂ ಆ ಹಣ ಯಾರದ್ದು ಅಷ್ಟೊಂದು ಹಣ ಎಲ್ಲಿಂದ ಬಂತು ಯಾರು ಆ ಹಣವನ್ನು ಸಾಗಿಸುತ್ತಿದ್ದರು ಎಂಬುದರ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಲಾಗಿದೆ.  ಈ ಹಣವನ್ನು ಗೋವಾದಿಂದ ಮಹಾರಾಷ್ಟ್ರ ರಾಜಕ್ಕೆ ಸಾಗಿಸಲಾಗಿತ್ತು ಈ ಮಧ್ಯೆ ಖಾನಾಪುರ ತಾಲೂಕಿನ ಚೋರ್ಲ ಥಾಟ್ ನಲ್ಲಿ ಹೈಜೆಪ್ ಮಾಡಲಾಗಿದೆ. ಬರೋಬ್ಬರಿ ಮೂರು ತಿಂಗಳ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಇಡೀ ದೇಶವನ್ನೇ ಬೆಚ್ಚಿಗೆ ಔಷದಂತ ಪ್ರಕರಣಯಾಗಿದೆ. ಗೋವಾದಿಂದ ಕರ್ನಾಟಕ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತಲುಪುತ್ತಿದ್ದ ಎರಡು ಕಂಟೇನರ್ ಗಳಲ್ಲಿ 400 ಕೋಟಿ ಹಣ ಪತ್ತೆಯಾಗಿದೆ. ಈ ಪ್...

ರಥಸಪ್ತಮಿಯ ಮಹತ್ವ

ಇಮೇಜ್
  ರಥಸಪ್ತಮಿ ಹಬ್ಬದ ಆಚರಣೆಯ ಹಿನ್ನೆಲೆ  ರಥಸಪ್ತಮಿ ಹಬ್ಬವನ್ನು ಮಾಘಮಾತದ ಶುಕ್ಲ ಪಕ್ಷದ ಏಳನೇ ದಿನದಂದು ಆಚರಿಸಲಾಗುತ್ತಿದೆ ನಾನು ನಿತ್ಯಾದಿ ಕರ್ಮಗಳನ್ನು ಮುಗಿಸಿಕೊಂಡು ಕೆಲವೊಬ್ಬರು ನದಿ ಸ್ನಾನಗಳನ್ನು ಕೂಡ ಮಾಡುತ್ತಾರೆ ಒಂದು ವೇಳೆ ನದಿ ಸ್ನಾನ ಮಾಡದೆ  ಇದ್ದ ಪಕ್ಷದಲ್ಲಿ ಮನೆಯಲ್ಲಿರುವ ನೀರಿಗೆ ಗಂಗಾಜಲವನ್ನು ಬೆರೆಸಿ ಸ್ನಾನವನ್ನು ಮುಗಿಸಿಕೊಂಡು ತಾಮ್ರದ ದೀಪದಲ್ಲಿ ಎಳೆಎಣ್ಣೆಯನ್ನು ಹಾಕಿ ದೀಪವನ್ನು ಹಚ್ಚಿ ದೇವರ ಮುಂದೆ ಆರತಿಯನ್ನು ಬೆಳಗಬೇಕು ಈ ಹಬ್ಬವು ಮಕ್ಕಳಿಗೆ ಶುಭಫಲವನ್ನು ತಂದು ಕೊಡುವಂತಹ ಹಬ್ಬವಾಗಿದೆ.  ಮಾಘ ಮಾಸದ ಏಳನೇ ದಿನದಂದು ಆಚರಿಸುವ ಈ ಹಬ್ಬವನ್ನು ರಥಸಪ್ತಮಿ ಎಂದು ಕರೆಯಲಾಗುತ್ತದೆ ಈ ದಿನ ಸೂರ್ಯನಿಗೆ ಅರ್ಗ್ಯವನ್ನು ಅರ್ಪಿಸುತ್ತಾರೆ ಮತ್ತು ದಾನಗಳಂತಹ ಪುಣ್ಯಕಾರ್ಯಗಳನ್ನು ಕೂಡ ಮಾಡುತ್ತಾರೆ ಇದು ಕೇವಲ ದೈವಿಕ ಆಚರಣೆ ಅಲ್ಲವೇ ಶುದ್ಧೀಕರಣದ ಮಾರ್ಗವಾಗಿಯೂ ಪೂಜಿಸುತ್ತಾರೆ ಇದನ್ನು ದಕ್ಷಿಣ ಭಾರತದ ಅತ್ಯಂತ ತುಂಬಾ ಉತ್ಸಾಹದಿಂದ ಆಚರಿಸಲಾಗುತ್ತದೆ ಈ ದಿನದಂದು ಕೆಲವೊಬ್ಬರು ಉಪವಾಸವನ್ನು ಕೂಡ ಮಾಡುತ್ತಾರೆ ಇನ್ನೂ ಕೆಲವರು ಪುಣ್ಯ ಪುಸ್ತಕಗಳೆಂದರೆ ಗ್ರಂಥಗಳನ್ನು ಕೂಡ ಪಠಿಸುತ್ತಾರೆ.  ರಥಸಪ್ತಮಿ ದಿನದಂದು ಸೂರ್ಯದೇವನು ಮೊದಲ ಬಾರಿಗೆ ಏಳು ಕುದುರೆಗಳಿರುವ ಚಿನ್ನದ ರಥದಲ್ಲಿ ಕಾಣಿಸಿಕೊಂಡನು ಎನ್ನುವುದು ಇದರ ಐತಿಹಾಸಿಕ ಹಿನ್ನೆಲೆ ರಥಸಪ್ತಮಿ ಹಬ್ಬದ ದಿನದಂದು ಏನನ್ನಾದರೂ ಹೊಸದಾಗಿ ಪ್ರಾರಂ...

ಅಗಸೆ ಬೀಜದಿಂದ ಆರೋಗ್ಯ ಸಲಹೆ

ಇಮೇಜ್
  ಅಗಸಿ ಬೀಜದ ಪ್ರಮುಖ ಆರೋಗ್ಯ ಪ್ರಯೋಜನಗಳು  ಅಗಸೆ ಬೀಜಗಳು ಒಮೇಗಾ ತ್ರೀ ಫ್ಯಾಟಿ ಆಸಿಡ್ಸ್ ಅನ್ನು ಹೊಂದಿದ್ದು ಅದರ ಜೊತೆಗೆ ನಾರಿನಂಶದ ಮಿಶ್ರಣವೂ ಕೂಡ ಇದರಲ್ಲಿದೆ. ಅಗತ್ತೆ ಬೀಜಗಳಿಂದ ಹೃದಯದ ಆರೋಗ್ಯವನ್ನು ಕಾಪಾಡಬಹುದು ಮಧುಮೇಹವನ್ನು ನಿಯಂತ್ರಿಸಬಹುದು ಮತ್ತು ಉತ್ತಮ ಜೀರ್ಣಕಾರಿಯಾಗಿ ಕೆಲಸ ಮಾಡುತ್ತವೆ. ಅಗಸೆ ಬೀಜಗಳನ್ನು ಪ್ರತಿದಿನ ಸೇವಿಸುವುದರಿಂದ ನಮ್ಮ ಶರೀರದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಕೂದಲಿನ ಉತ್ತಮ ಬೆಳವಣಿಗೆಗೆ ಯು ಸಹಾಯಕಾರಿಯಾಗಿದೆ.  ಅಗಸೆ ಬೀಜಗಳು ಉಮೆಗಾ ತ್ರೀ ಫ್ಯಾಟಿ ಆಸಿಡ್ಸ್ ಅನ್ನು ಹೊಂದಿದ್ದು ಅದರ ಜೊತೆಗೆ ಕೊಬ್ಬಿನ ಆಮ್ಲಗಳನ್ನು ಕೂಡ ಹೊಂದಿವೆ ಹಾಗೂ ಲಿಗ್ನಿನ್ ಗಳನ್ನು ಹೊಂದಿದ್ದು ಹೃದಯದ ಆರೋಗ್ಯಕ್ಕೆ ಉತ್ತಮ ಸಹಕಾರಿಯಾಗಿದೆ ಮನುಷ್ಯನ ರಕ್ತದೊತ್ತಡವನ್ನು ಕೂಡ ನಿಯಂತ್ರಿಸುತ್ತದೆ.  ಅಗಸೆ ಬೀಜದಲ್ಲಿರುವ ನಾರಿನಾಂಶವು ನಮ್ಮ ಚಯಾಪಚಯ ಕ್ರಿಯೆಯನ್ನು ವೇಗವನ್ನು ಹೆಚ್ಚಿಸಿ ನಾವು ಊಟ ಮಾಡಿದ ಆಹಾರವು ಬಹುಬೇಗ ಜೀರ್ಣವಾಗುವಂತೆ ಮಾಡುತ್ತದೆ ಇದರಿಂದ ನಮ್ಮ ಜೀವನ ಕ್ರಿಯೆಯೂ ಉತ್ತಮವಾಗಿರುತ್ತದೆ.  ಇದರಲ್ಲಿರುವ ನಾರಿನಾಂಶದಿಂದ ನಮ್ಮ ಚಯಾಪಚಯ ಕ್ರಿಯೆಯ ವೇಗವು ಹೆಚ್ಚಾಗಿ ತೂಕನಷ್ಟಕ್ಕೆ ಸಹಕಾರಿ ಆಗಿದೆ ಪ್ರತಿದಿನ ಒಂದರಿಂದ ಎರಡು ಚಮಚ ಅಗಸೆ ಬೀಜದ ಪುಡಿಯನ್ನು ಸೇವಿಸಬಹುದು.  ಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತವೆ ಮಧುಮೇಹ ರೋಗ...

ಇನ್ಫೋಸಿಸ್ ನಲ್ಲಿ ಉದ್ಯೋಗಾವಕಾಶ

ಇಮೇಜ್
  ಇನ್ಫೋಸಿಸ್ ನಲ್ಲಿ ಇದೆ ಬೃಹತ್ ಉದ್ಯೋಗಾವಕಾಶ  20000 ಹುದ್ದೆಗಳ ನೇಮಕಾತಿ   ಮುಖ್ಯವಾದ ಅಂಶಗಳು

ಕೋರಿಯನ್ ಬ್ಯೂಟಿ ಟಿಪ್ಸ್

ಇಮೇಜ್
  ಕೋರಿಯನ್ ಬ್ಯೂಟಿ ಟಿಪ್ಸ್   ಸುಂದರವಾದ ತ್ವಚೆ ತನ್ನದಾಗಬೇಕೆಂಬುವುದು  ಪ್ರತಿಯೊಬ್ಬ ಮಹಿಳೆಯ ಆಸೆ. ಕಾಂತಿಯುತ ಹಾಗೂ ಸುಂದರವಾಗಿ ನಯವಾಗಿ ಹೊಳೆಯಬೇಕೆಂದು ಬಯಸುತ್ತಾಳೆ. ಹೀಗೆ ಬೈಸುವಾಗ ಮಹಿಳೆಯು ಸಾಕಷ್ಟು ರೀತಿಯ ಫೇಸ್ ಪ್ಯಾಕ್ ಗಳನ್ನು ಬಳಸುತ್ತಾಳೆ ಸುಂದರವಾದ ತ್ವಚೆ ನಿಮ್ಮದಾಗಬೇಕಾದಲ್ಲಿ ಕೋರಿಯನ್ ಮಹಿಳೆಯರ ಟಿಪ್ಸ್ ಅನ್ನು ಫಾಲೋ ಮಾಡಿ.  ಟೋನರ್:  ಇದು ತ್ವಚೆಯ ತೇವಾಂಶವನ್ನು ಕಡಿಮೆ ಮಾಡದಂತೆ ಕಾಪಾಡಿಕೊಳ್ಳುತ್ತದೆ ಹಾಗೂ ತ್ವಚೆಯನ್ನು ಮೃದುವಾಗಿರುತ್ತದೆ. ದುಬಾರಿ ಡೋನರ್ ಗಳನ್ನು ಬಳಸುವುದು ಅವಶ್ಯಕತೆ ಇಲ್ಲ. ಸ್ವಾಭಾವಿಕವಾದ ಹಾವು ನೈಸರ್ಗಿಕವಾದ ಟೋನರ್ ಗಳನ್ನು ಬಳಸಬಹುದು. ರೋಜ್ ವಾಟರ್ ಕೂಡ ಉತ್ತಮ ಟೋನರ್ ಆಗಿ ಕೆಲಸ ಮಾಡುತ್ತದೆ. ರೋಜ್ ವಾಟರ್ ಅನ್ನು ಹತ್ತಿಯ ಉಂಡೆಯನ್ನು ಎತ್ತಿ ಅದನ್ನು ಮುಖಕ್ಕೆ ಹಚ್ಚಿ ಬಳಸಿಕೊಳ್ಳಬೇಕು.  ಸೀರಂ ಹಚ್ಚಿ :  ಸೇರಂ ಇದು ನಮ್ಮ ಚರ್ಮಕ್ಕೆ ಬೇಕಾಗಿರುವಂತಹ ಹಲವಾರು ವಿಟಮಿನ್ ಗಳು ಮತ್ತು ಆಂಟಿಆಕ್ಸಿಡೆಂಟ್ ಗಳನ್ನು ಹೊಂದಿದೆ. ಇದು ನಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಾಯಕಾರಿಯಾಗಿದೆ. ವಿಟಮಿನ್ ಇ ಎಂಬ ಹಸಿರು ಮಾತ್ರೆಗಳನ್ನು ಅಲೋವೆರಾ ಜೆಲ್ ನೊಂದಿಗೆ ಬೆರೆಸಿ ಪ್ರತಿದಿನವೂ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿಕೊಂಡು ಮಲಗಬೇಕು.  ಮಾಯಿಶ್ಚರೈಸರ್ ನ ಬಳಕೆ :  ಮಾಯಿಶ್ಚರೈಸರ್ ಅನ್ನು ಪದೇ ಪದೇ ಬಳಸುವುದು ಸೂಕ್ತವಲ್ಲ ವಾರಕ್ಕೆ ...

ಬೀದರ್ ನಲ್ಲಿ ಭಾಗ್ಯವಂತಿ ಪವಾಡ

ಇಮೇಜ್
  ಬೀದರ್ ನಲ್ಲಿ ಭಾಗ್ಯವಂತಿ ದೇವಿಯ ಪವಾಡ   ಅದೃಷ್ಟವಂತರಾಗಬೇಕೆಂದು ಪ್ರತಿಯೊಬ್ಬರೂ ಬಯಸುವುದು ಸಹಜವಾಗಿಯೇ ಇರುತ್ತದೆ ಆದರೆ ಅದು ಕೆಲವೊಮ್ಮೆ ಪೂರ್ವ ಜನ್ಮದ ಪಾಪಗಳಿಂದಾಗಿ ದುರಾದೃಷ್ಟದಂತಾಗಿ ಹೋಗಿಬಿಡುತ್ತದೆ ಯಾವುದೋ ಒಂದು ರೀತಿಯಲ್ಲಿ ನಮಗೆ ಅದೃಷ್ಟ ಒಲಿದು ಬರಲು ಅದು ತೊಂದರೆಯನ್ನು ಉಂಟುಮಾಡುತ್ತದೆ ಹೀಗಿರುವಾಗ ದುರಾದೃಷ್ಟವನ್ನೇ ನಾವು ದೂರವಾಗಿಸಿಕೊಂಡು ಅದೃಷ್ಟವನ್ನು ಸಮೀಪವಾಗಿರಿಸಿಕೊಳ್ಳುವಲ್ಲಿ ಕರ್ನಾಟಕದಲ್ಲಿಯೇ ಇರುವ ಈ ದೇವಾಲಯವು ನಮ್ಮ ಭವ್ಯ ದೇವಾಲಯವಾಗಿದೆ.    ಅದೃಷ್ಟದ ದೇವಿ ಇವಳು  ಕರ್ನಾಟಕದಲ್ಲಿ ಒಬ್ಬಳು ಅದೃಷ್ಟದೇವಿ ಇದ್ದಾಳೆ ಆ ದೇವಿಯ ವಾಸಸ್ಥಾನವು ಕಲಬುರ್ಗಿ ಜಿಲ್ಲೆಯ ಅಫ್ಜಲ್ಪುರ್ ತಾಲೂಕಿನ ಘತ್ತರಗಿ ಗ್ರಾಮದಲ್ಲಿದೆ ಈ ದೇವಿಯು ನಮ್ಮಲ್ಲಿ ಇರುವಂತಹ ದಾರಿದ್ರವನ್ನು ದೂರ ಮಾಡಿ ಅದೃಷ್ಟವನ್ನು ನಮಗೆ ಕರುಣಿಸುತ್ತಾಳೆ ಈಕೆಗೆ ಒಂದು ರೋಚಕವಾದ ಸ್ಥಳ ಪುರಾಣವೂ ಕೂಡ ಇದೆ ಹಾಗಾದರೆ ಬನ್ನಿ ನೋಡೋಣ ಈ ದೇವಿ ಯಾರು ಆಕೆಯಲ್ಲಿದ್ದಾಳೆ ಎಂಬುದನ್ನು ವಿವರವಾಗಿ ತಿಳಿಯೋಣ.  ಯಾರಿಗೆ ಆಗಲಿ ಅದೃಷ್ಟ ನಮ್ಮ ಕೈ ಸೇರಬೇಕಾದರೆ ಅವರಿಗೆ ದೇವರ ಆಶೀರ್ವಾದ ಬೇಕೆ ಬೇಕು ಆ ದೇವರ ಆಶೀರ್ವಾದ ಇದ್ದವರಿಗೆ ಮಾತ್ರ ಸಿರಿವಂತರಾಗುವ ಅವಕಾಶವಿದೆ ಹಾಗಾದರೆ ನಾವು ಕೂಡ ಅದೃಷ್ಟವಂತರಾಗಬೇಕಾದರೆ ಏನೆಲ್ಲ ಮಾಡಬೇಕು ಎಂಬುದನ್ನು ಈ ದೇವಿಯ ದರ್ಶನದಿಂದ.  ವಿಜಯನಗರ ಸಾಮ್ರಾಜ್ಯದ ಕುಲದೇವಿಯ ಪರಿಚಯ  ...